ಮಹಾರಾಜ ಯದುವೀರ್ ಒಡೆಯರ್ ಅವರು ಪಟ್ಟಾಭಿಷಿಕ್ತರಾಗಿ ಇಂದಿಗೆ 7 ವರ್ಷ
1 min read
ಮೈಸೂರು: 28 ಮೇ 2015 ರ ಈ ದಿನದಂದು ಮೈಸೂರು ಸಂಸ್ಥಾನದ 27ನೇ ಮಹಾರಾಜರಾಗಿ ‘ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್’ ಅವರು ಪಟ್ಟಾಭಿಷಿಕ್ತರಾಗಿ ಇಂದಿಗೆ 7 ವರ್ಷ.
ಈ ಶುಭ ಸಂದರ್ಭದಲ್ಲಿ ಮಹಾಸ್ವಾಮಿಯವರಿಗೆ ತಾಯಿ ಚಾಮುಂಡೇಶ್ವರಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ. ಕರ್ನಾಟಕ ದಿವ್ಯರತ್ನ ಸಿಂಹಾಸನರೊಡ, ಕರ್ನಾಟಕ ಚಕ್ರವರ್ತಿ, ಚಾಮುಂಡೇಶ್ವರಿ ವರಪುತ್ರರಾದ ಶ್ರೀ ಮನ್ ಮಹೀಷೂರು ಪುರವರಾಧೀಶ್ವರ “ಶ್ರೀಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಬಹದ್ದೂರ್” ಅವರಿಗೆ ಶುಭವಾಗಲಿ.









