ಮಹಾರಾಜ ಯದುವೀರ್ ಒಡೆಯರ್ ಅವರು ಪಟ್ಟಾಭಿಷಿಕ್ತರಾಗಿ ಇಂದಿಗೆ 7 ವರ್ಷ

1 min read

ಮೈಸೂರು: 28 ಮೇ 2015 ರ ಈ ದಿನದಂದು ಮೈಸೂರು ಸಂಸ್ಥಾನದ 27ನೇ ಮಹಾರಾಜರಾಗಿ ‘ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್’ ಅವರು ಪಟ್ಟಾಭಿಷಿಕ್ತರಾಗಿ ಇಂದಿಗೆ 7 ವರ್ಷ.

ಈ ಶುಭ ಸಂದರ್ಭದಲ್ಲಿ ಮಹಾಸ್ವಾಮಿಯವರಿಗೆ ತಾಯಿ ಚಾಮುಂಡೇಶ್ವರಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ. ಕರ್ನಾಟಕ ದಿವ್ಯರತ್ನ ಸಿಂಹಾಸನರೊಡ, ಕರ್ನಾಟಕ ಚಕ್ರವರ್ತಿ, ಚಾಮುಂಡೇಶ್ವರಿ ವರಪುತ್ರರಾದ ಶ್ರೀ ಮನ್ ಮಹೀಷೂರು ಪುರವರಾಧೀಶ್ವರ “ಶ್ರೀಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಬಹದ್ದೂರ್” ಅವರಿಗೆ ಶುಭವಾಗಲಿ.

About Author

Leave a Reply

Your email address will not be published. Required fields are marked *