ಆಕ್ಸಿಜನ್ ದುರಂತ/ ವಿವಾದದ ಆದೇಶ! ಕೊನೆಗು ಚಾಮರಾಜನಗರ ಡಿಸಿ ರವಿ ಎತ್ತಂಗಡಿ!
1 min read
ಚಾಮರಾಜನಗರ ಜಿಲ್ಲಾ ಅಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆ.
ಸ್ಥಳ ತೋರಿಸದೆ ರವಿ ವರ್ಗಾವಣೆ.
ಸ್ಞಳ ನಿರೀಕ್ಷೆ ಯಲ್ಲಿದ್ದ ಐಎಎಸ್ ಅಧಿಕಾರಿ ಚಾರುಲತಾ ಸೋಮಾಲ್ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ.
ಎರಡು ಬಾರಿ ವರ್ಗಾವಣೆ ಆದರೂ ಚಾಮರಾಜನಗರ ಜಿಲ್ಲೆಯಲ್ಲೇ ಮುಂದುವರಿದಿದ್ದ ಡಾಎಂ.ಆರ್. ರವಿ ಕೊನೆಗು ಎತ್ತಂಗಡಿ.

ಅಂತೂ ಇಂತು ಕೊನೆಗು ವರ್ಗಾವಣೆ.
36 ಮಂದಿ ಮೃತಪಟ್ಟಿದ್ದ ಆಕ್ಸಿಜನ್ ದುರಂತಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಕರ್ತವ್ಯ ಲೋಪ ಎಂದು ಬೆಟ್ಟು ಮಾಡಿದ್ದ ನಿ.ನ್ಯಾಯಮೂರ್ತಿಗಳ ವರದಿ.
ನೋ ವ್ಯಾಕ್ಸಿನೇಷನ್ ನೋ ರೇಷನ್ ಎಂಬ ಆದೇಶ ಮಾಡಿ ವಿವಾದಕ್ಕೀಡಾಗಿದ್ದ ಡಾ.ಎಂ.ಆರ್.ರವಿ.